ಶುಭವಿವಾಹ : ಪ್ರಾಣೇಶ್-ದೀಕ್ಷಿತಾ

0

ಸುಳ್ಯ ತಾ.ಎಣ್ಮೂರು ಗ್ರಾಮದ ಯಾಧವ ಆಚಾರ್ಯರ ಪುತ್ರಿ ದೀಕ್ಷಿತಾ ರವರ ವಿವಾಹವು ಕಾಸರಗೋಡು ತಾ.ಮಿಂಜ ಗ್ರಾಮದ ನಾರಾಯಣ ಆಚಾರ್ಯರವರ ಪುತ್ರ ಪ್ರಾಣೇಶ್‌ರೊಂದಿಗೆ ಜೂ.23ರಂದು ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದ ಮಂಟಪದಲ್ಲಿ ನಡೆಯಿತು.