ಶುಭವಿವಾಹ : ರಜತ್ ಎಂ.ಸಿ-ನಮಿತ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಮೋಂಟಡ್ಕ-ಹೊಸಗದ್ದೆ ದಿ.ಚಂದ್ರಕುಮಾರ್ ರವರ ಪುತ್ರ ರಜತ್ ರವರ ವಿವಾಹವು ಬಂಟ್ವಾಳ ತಾ.ನಾವೂರು ಗ್ರಾಮದ ಪೈಲೋಡಿ ದಿ.ಉಮೇಶ್ ಗೌಡರ ಪುತ್ರಿ ನಮಿತರೊಂದಿಗೆ ಜೂ.25ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ತೀಕೇಯ ಸಭಾಭವನದಲ್ಲಿ ನಡೆಯಿತು.