ಕೊಡಗು ಜಿಲ್ಲಾ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿ ಚೇತನ್ ಹೊದ್ದೆಟ್ಟಿ ಚೆಂಬು ಗ್ರಾಮ ಪಂಚಾಯತ್ ಗೆ ಆಯ್ಕೆ

0

ಕೊಡಗು ಜಿಲ್ಲಾ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿ ಚೇತನ್ ಹೊದ್ದೆಟ್ಟಿ ಚೆಂಬು ಗ್ರಾಮ ಪಂಚಾಯತ್ ಗೆ ಆಯ್ಕೆಯಾಗಿದ್ದಾರೆ.


ಇವರು ಪೆರಾಜೆ ಗ್ರಾಮದ ಹೊದ್ದೆಟ್ಟಿ ದಾಮೋದರ ಅವರ ಪುತ್ರ.