ಸೌಜನ್ಯ ಅತ್ಯಾಚಾರ ಪ್ರಕರಣ ಮರು‌ ತನಿಖೆ‌ ನಡೆಸುವಂತೆ ಒತ್ತಾಯಿಸಿ ಅಡ್ತಲೆಯಲ್ಲಿ ಬ್ಯಾನರ್‌ಅಳವಡಿಕೆ

0

ಧರ್ಮಸ್ಥಳದಲ್ಲಿ ನಡೆದಂತ ಸೌಜನ್ಯಾಳ ಅತ್ಯಾಚಾರ ಕೊಲೆ ಖಂಡಿಸಿ ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಮತ್ತು ಅಪರಾಧಿಕೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ,

ಅರಂತೋಡು ಗ್ರಾಮದ ಅಡ್ತಲೆಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಅಂತೋಡು ಗ್ರಾಮದ ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಇಂದು(ಜು.31) ಬ್ಯಾನರ್ ಅಳವಡಿಸಲಾಯಿತು.