ಸುದ್ದಿ ವರದಿಯ ಫಲಶೃತಿ

0

ಬೆಳ್ಳಾರೆಯ ಗೌರಿಹೊಳೆ ಸಂಕದ ಮೇಲಿನ ಅಪಾಯಕಾರಿ ಹೊಂಡಗಳನ್ನು ಮುಚ್ಚಿದ ಇಲಾಖೆ

ಬೆಳ್ಳಾರೆಯ ಗೌರಿಹೊಳೆ ಸಂಕದ ಮೇಲೆ ಮುಖ್ಯ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಅಪಾಯ ಎದುರಾಗುವ ಮುನ್ನ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಆ. 7ರಂದು ಸುದ್ದಿ ಆನ್ ಲೈನ್ ನ್ಯೂಸ್ ನಲ್ಲಿ ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಎರಡೇ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯವರು ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.