ಸುಳ್ಯ ಮರಾಠ ಕ್ಷತ್ರಿಯ ಸೇವಾ ಸಂಘದ ವತಿಯಿಂದಕಾಂತಮಂಗಲ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಸುಳ್ಯ ಮರಾಠ ಕ್ಷತ್ರಿಯ ‌ಸೇವಾ ಸಂಘದ ವತಿಯಿಂದ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂತಮಂಗಲ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು
ಅ.1 ರಂದು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ ರಾವ್, ಪದಾಧಿಕಾರಿಗಳಾದ ಸುಂದರ್ ರಾವ್, ನಾರಾಯಣ್ ರಾವ್ ,ಆನಂದ ರಾವ್ ,ಶ್ರೀನಿವಾಸ ರಾವ್ ,ಚಂದ್ರಶೇಖರ ರಾವ್, ಪೂರ್ಣಿಮಾ ರಾವ್, ವನಿತಾ ರಾವ್ ಮಧು ಕಿರಣ್ ರಾವ್,ಚಿದಾನಂದ ರಾವ್ ವಿದ್ಯಾನಗರ ಮತ್ತಿತರರು ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದರು.