ಸುಳ್ಯ: ವೀರಕೇಸರಿ ಟ್ಯಾಬ್ಲೋ ಸಮಿತಿ ರಚನೆ

0

ಸುಳ್ಯ ನಗರದ ವಿಷ್ಣುಸರ್ಕಲ್ ವೀರ ಕೇಸರಿ ಟ್ಯಾಬ್ಲೋ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.

ಟ್ಯಾಬ್ಲೋ ಸಮಿತಿಯ ಗೌರವಾಧ್ಯಕ್ಷರಾಗಿ ಗೋಕುಲ್ ದಾಸ್, ನೂತನ ಅದ್ಯಕ್ಷರಾಗಿ ಪ್ರಜ್ವಲ್ ಬಿ.ಪಿ. ಕಾರ್ಯದರ್ಶಿಯಾಗಿ ಮೋಹನ್ ದಾಸ್ ಪಂಜ, ಖಜಾಂಜಿಯಾಗಿ ಯತೀಶ್ ಪರಿವಾರಕಾನ, ಉಪಾಧ್ಯಕ್ಷರಾಗಿ ದೀಪಕ್ ಪಿ‌.ಎಸ್. ಆಯ್ಕೆಯಾದರು.