ಶುಭವಿವಾಹ: ಗುರುಪ್ರಸಾದ್ – ಕೀರ್ತಿ

0

ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಕರ್ಮಂದೊಟ್ಟು ಚಂದು ಭಂಡಾರಿಯವರ ಪುತ್ರ, ಸುಳ್ಯದ ಹಳೆಗೇಟಿನಲ್ಲಿರುವ ಹೇರ್ ಆರ್ಟ್ಸ್ ಸೆಲೂನ್ ಮಾಲಕ ಗುರುಪ್ರಸಾದ್ ರವರ ವಿವಾಹವು ಮೂಡಬಿದ್ರಿ ತಾಲೂಕು ನಿಡ್ಡೋಡಿಯ ತೆಂಕೋಡಿ ಮನೆ ರಮೇಶ ಭಂಡಾರಿಯವರ ಪುತ್ರಿ ಕು.ಕೀರ್ತಿಯವರೊಂದಿಗೆ ಅ.26 ರಂದು ಬಳಂಜದ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.