ಬಜಪ್ಪಿಲ‌ ಕ್ಷೇತ್ರದಲ್ಲಿ ತೊಡಕ‌ ಜಾತ್ರೆ

0

ಸಾವಿರಾರು ‌ಭಕ್ತರ‌ ಉಪಸ್ಥಿತಿ

ಮಂಡೆಕೋಲು ಗ್ರಾಮದ ಪೇರಾಲು ಶ್ರೀಬಜಪ್ಪಿಲ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಡಿ.೨೭ ತೊಡಕ‌ಜಾತ್ರೆ ಆರಂಭ ಗೊಂಡಿದ್ದು, ಡಿ.೨೮ ರವರೆಗೆ ನಡೆಯುವುದು.

ದ.೨೬ ರಂದು ದೈವಗಳಿಗೆ ಕೂಡುವುದು. ದ.೨೭ ರಂದು ಉಳ್ಳಾಕುಲು ದೈವಗಳ ನೇಮೋತ್ಸವ ನಡೆಯಿತು.

ದ.೨೮ ರಂದು ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಸಾವಿರಾರು ‌ಭಕ್ತರು ಆಗಮಿಸಿ, ಪ್ರಸಾದ ಸ್ವೀಕಾರ‌ ಮಾಡಿದರು.