ವಿವಾಹ ನಿಶ್ಚಿತಾರ್ಥ

0

ಉದಯ್‌ಕುಮಾರ್-ರಕ್ಷಿತಾ

ಕಡಬ ತಾ.ಏನೆಕಲ್ಲು ಗ್ರಾಮದ ಬಾನಡ್ಕ ಗಿರಿಯಪ್ಪ ಗೌಡ ಮತ್ತು ಶ್ರೀಮತಿ ಲಲಿತಾ ದಂಪತಿಯ ಪುತ್ರಿ ರಕ್ಷಿತಾರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾ.ಪೆರಾಜೆ ಗ್ರಾಮದ ಬುಡೋಳಿ ಸಾದಿಕುಕ್ಕು ಲಿಂಗಪ್ಪ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಯ ಪುತ್ರ ಉದಯಕುಮಾರ್‌ರವರೊಂದಿಗೆ ಡಿ.25ರಂದು ಬಾನಡ್ಕ ಮನೆಯಲ್ಲಿ ನಡೆಯಿತು.