ಶರಧಿ ಆರ್. ಶೇಟ್ ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

0

ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆಯಲ್ಲಿ ಶರಧಿ ಆರ್. ಶೇಟ್ ತೃತೀಯ ಬಹುಮಾನ ಪಡೆದಿದ್ದಾರೆ.
ಈಕೆ ರೋಟರಿ ಪ್ರೌಢ ಶಾಲೆ, ಮಿತ್ತಡ್ಕ ಇಲ್ಲಿಯ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಗುರು ರಾಘವೇಂದ್ರ ಸಿಲ್ವರ್ ಪ್ಯಾಲೇಸ್ ಇದರ ಮಾಲಕರಾದ ಎಸ್ .ರಾಘವೇಂದ್ರ ಶೇಟ್ ಹಾಗೂ ವಿನುತಾ ಆರ್. ಶೇಟ್ ದಂಪತಿಯ ಪುತ್ರಿ.