ಶುಭವಿವಾಹ : ನಿತಿನ್ ಸುವರ್ಣ-ಹರಿಣಾಕ್ಷಿ

0

ಬೆಳ್ಳಾರೆ ಗ್ರಾಮದ ಉಪ್ಪಂಗಳ ಕೃಷ್ಣಪ್ಪ ಪೂಜಾರಿಯವರ ಪುತ್ರಿ ಹರಿಣಾಕ್ಷಿ ಯವರ ವಿವಾಹವು ಬಂಟ್ವಾಳ ತಾ.ಕಡೇಶಿವಾಲಯ ಗ್ರಾಮದ ಕೆಮ್ಮಾನ್ ದಿ.ದೂಮಪ್ಪ ಪೂಜಾರಿಯವರ ಪುತ್ರ ನಿತಿನ್ ಸುವರ್ಣ ರವರೊಂದಿಗೆ ಮಾ.28ರಂದು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.31ರಂದು ವಧುವಿನ ಮನೆಯಲ್ಲಿ ನಡೆಯಿತು.