ಸಂಪಾಜೆ ಬೂತ್ 222 ದೊಡ್ಡಡ್ಕ ರಾಜಾರಾಂಪುರ ಮತದಾನ ಕೇಂದ್ರದ ಹೊರಗೆ ಬಿಜೆಪಿ ಮುಖಂಡರ ಭೇಟಿ

0

ದ. ಕ. ಸಂಪಾಜೆ ಬೂತ್ ದೊಡ್ಡಡ್ಕ ರಾಜಾರಾಂಪುರ 222 ಕೇಂದ್ರಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಹರೀಶ್ ಕಂಜಿಪಿಲಿ , ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮುಳಿಯ ಕೇಶವ ಭಟ್, ಮತ್ತು ಬೂತ್ ಕಾರ್ಯಕರ್ತರು ಜೊತೆಗಿದ್ದರು.