ಕೂಟೇಲು ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ

0

ವಿಶೇಷ ಆಕರ್ಷಕ ಪರವ ಕಾವಡಿ ಮೆರವಣಿಗೆ

ಅಮರ ಪಡ್ನೂರು ಗ್ರಾಮದ ಕೂಟೇಲು ಸಿ.ಆರ್.ಸಿ ಯಲ್ಲಿರುವ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು, ನಿನ್ನೆ ಆಕರ್ಷಕ ಪರವ ಕಾವಡಿ ಮೆರವಣಿಗೆ ನಡೆಯಿತು.
ದುಗ್ಗಲಡ್ಕದಿಂದ ಕೂಟೇಲುವರೆಗೆ ಮೆರವಣಿಗೆ ನಡೆಯಿತು. ವಿನಾಯಕ ಮೂರ್ತಿಯವರು ಪರವ ಕಾವಡಿ ನಿರ್ವಹಿಸಿದರು. ಇತರ ಯುವಕರು ಭಾಗವಹಿಸಿದ್ದರು. ಭಕ್ತಿ ಸಂಭ್ರಮದಿಂದ ನಡೆದ ಮೆರವಣಿಗೆಯಲ್ಲಿ ಆಡಳಿತ ಮಂಡಳಿಯವರು, ತಮಿಳು ಬಾಂಧವರು, ಊರವರು ಭಾಗವಹಿಸಿದರು.