ಶುಭವಿವಾಹ

0

ಅಕ್ಷಯ್-ಧನ್ಯಲಕ್ಷ್ಮಿ

ಅಜ್ಜಾವರ ಗ್ರಾಮದ ಮೇನಾಲ ಪಿಲಿ ಕದ್ರುಗುತ್ತು ಬಾಲಚಂದ್ರ ರೈ ಮತ್ತು ಶ್ರೀಮತಿ ಮೀನಾಕ್ಷಿರವರ ಪುತ್ರ ಅಕ್ಷಯ್ ರವರ ವಿವಾಹವು ಕುಂಪಳ ಮಹಾಬಲ ಶೆಟ್ಟಿರವರ ಪುತ್ರಿ ಧನ್ಯಲಕ್ಷ್ಮಿಯವರೊಂದಿಗೆ ಮೇ.1ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವೂ ಅದೇ ದಿನ ಸುಳ್ಯ ಬಂಟರ ಭವನದಲ್ಲಿ ನಡೆಯಿತು.