ಜನ ಸಂಘದ ಸ್ಥಾಪಕರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ

0

ಸುಳ್ಯದ ಕೇರ್ಪಳ, ಕುರಂಜಿಗುಡ್ಡೆ ಹಾಗೂ ಭಸ್ಮಡ್ಕವನ್ನೊಳಗೊಂಡ ಬೂತ್ ಸಂಖ್ಯೆ180 ರಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ, ಬೂತ್ ಸಂಯೋಜಕ ಚಂದ್ರಶೇಖರ ಕೇರ್ಪಳ,ಮನೋಜ್ ಕೇರ್ಪಳ, ವಿನ್ಯಾಸ್ ಕುರುಂಜಿ, ಸುಹಾಸ್, ಶರತ್, ಅಜಿತ್ ಕೆ,ಸಿ ಮುಂತಾದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.