ಕೆ ಎಸ್ ಆರ್ ಟಿ ಸಿ ಚಾಲಕ ನಾರಾಯಣ ಗೌಡ ಪಲ್ಲೋಡಿ ನಿವೃತ್ತಿ

0

ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗದ ಬಸ್ ಚಾಲಕ ಪಂಜಧ ಪಲ್ಲೋಡಿ ನಾರಾಯಣ ಗೌಡ ರವರು ಜೂ.30 ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ.

ಅವರು ಶಿರಸಿ ವಿಭಾಗದಲ್ಲಿ 10 ವರುಷ, ಪುತ್ತೂರು ವಿಭಾಗದಲ್ಲಿ 24 ವರುಷ ಒಟ್ಟು 34 ವರುಷ ಸೇವೆ ಸಲ್ಲಿಸಿದ್ದಾರೆ.

ಅವರ ಪತ್ನಿ ಶ್ರೀಮತಿ ಶೈಲಿಕಾ, ಪುತ್ರ ಪಂಜದ ಪಲ್ಲೋಡಿ ದುರ್ಗಾಪರಮೇಶ್ವರಿ ಫ್ಯೂಲ್ಸ್ ನ ಮಾಲಕ ಮತ್ತು ಪಂಜ ಗ್ರಾಮ ಪಂಚಾಯತ್ ಸದಸ್ಯ ಲಿಖಿತ್ ಪಿ ಎನ್,ಸೊಸೆ ಶ್ರೀಮತಿ ತೃಪ್ತಿ ಜೆ ಕೆ., ಪುತ್ರಿ ಶ್ರೀಮತಿ ಅಂಕಿತಾ , ಅಳಿಯ ಸತೀಶ್ ಕುಂಜತ್ತಾಡಿ .