ಬಳ್ಪದ ಡಾ. ಪಿ. ರಾಮಕೃಷ್ಣ ಭಟ್ ಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನ

0

ಬಳ್ಪದ ಡಾಕ್ಟರ್ ಎಂದೆ ಪರಿಚಿತರಾಗಿರುವ ಬಳ್ಪದ ಶ್ರೀ ಕೃಷ್ಣ ಕ್ಲಿನಿಕ್ ನ ಡಾ. ಪಿ. ರಾಮಕೃಷ್ಣ ಭಟ್ ಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆಯ ಜು.1 ಸನ್ಮಾನಿಸಿ ಗೌರವಿಸಲಾಯಿತು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ನ
ಪೂರ್ವಧ್ಯಕ್ಷ ರಾದ
ಸೀತಾರಾಮ ಎಣ್ಣೆಮಜಲ್ ಹಾರ, ಸ್ಮರಣಿಕೆ, ಫಲಪುಷ್ಪ ಸನ್ಮಾನ ಫಲಕ ನೀಡಿ ಸನ್ಮಾನಿಸಿದರು. ಈ ಸಂದರ್ಭ ಕ್ಲಬ್ ನ ಅಧ್ಯಕ್ಷ
ಚಂದ್ರಶೇಖರ ನಾಯರ್, ಕಾರ್ಯದರ್ಶಿ
ಚಿದಾನಂದ್ ಕುಳ, ಪದಾಧಿಕಾರಿಗಳಾದ
ಶಿವರಾಮ್ ಏನೇಕಲ್, ಭರತ್ ನೆಕ್ರಜೆ, ಕಿಶೋರ್ ಕೂಜುಗೊಡು
ಮಾಯಿಲಪ್ಪ ಸಂಕೇಶ್,
ಗೋಪಾಲ್ ಎಣ್ಣೆಮಜಲ್,
ಪ್ರಶಾಂತ್ ಕೊಡಿಬೈಲ್ , ಗಿರಿದರ್ ಸ್ಕಂದ,
ನಾಗರಾಜ್ ಪರಮಲೆ , ಮೋಹನ್ ದಾಸ್ ಎಣ್ಣೆಮಜಲ್, ಡಾl ರವಿ ಕಕ್ಕೇಪದವು,
ವಿಜಯಕುಮಾರ್ ಅಮೈ,
ದಿನೇಶ್ ಎಣ್ಣೆಮಜಲು ಮತ್ತಿತರರು ಉಪಸ್ಥಿತರಿದ್ದರು.