ದೇಂಗೋಡಿ ಶ್ರೀ ಮಲೆದೈವಗಳ ಚಾವಡಿಯಲ್ಲಿ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮ

0


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಕ್ಷೇತ್ರಪಾಲ ದೈವಗಳಾದ ದೇಂಗೋಡಿ ಶ್ರೀ ಮಲೆದೈವಗಳ ಚಾವಡಿಯಲ್ಲಿ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮ ಜೂ. 9 ರಂದು ನಡೆಯಿತು.


ಜೂ. ೦9 ಪೂರ್ವಾಹ್ನ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರೋತ್ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನಡೆಯಿತು.

ಭಕ್ತಾದಿಗಳು ಉಪಸ್ಥಿತರಿದ್ದು, ಗಂಧ ಪ್ರಸಾದ ಸ್ವೀಕರಿಸಿದರು