ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಸೆ.18 ರಂದು ನಿಧನರಾದ ಮೀನಾಕ್ಷಿ ಮಾಣಿಬೆಟ್ಟು ಇವರ ಮರಣ ಸಾಂತ್ವನ ನಿಧಿ ರೂ.11000/- ವನ್ನು ಪುತ್ರ ಮನೋಹರ ಕಾಚೇಲು ರವರಿಗೆ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ, ವಿಜಯಕುಮಾರ್ ಉಬರಡ್ಕ, ಹರೀಶ್ ಮಾಣಿಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಮತ್ತಿತರರು ಉಪಸ್ಥಿತರಿದ್ದರು.