ಗೃಹ ಪ್ರವೇಶ ಮುಂದೂಡಲಾಗಿದೆ

0

ಕನಕಮಜಲಿನಲ್ಲಿ ನೂತನವಾಗಿ ಕಟ್ಟಿಸಿರುವ “ದೇವಗಿರಿ ನಿಲಯದ ” ಗೃಹಪ್ರವೇಶವು ಡಿಸೆಂಬರ್ 8 ರಂದು ನಡೆಯಬೇಕಿದ್ದು, ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು
ಬಾಲಕೃಷ್ಣ ಪಾರೆಪ್ಪಾಡಿ ಮತ್ತು ಶ್ರೀಮತಿ ರೇಖಾ
ಅಡ್ಕಾರು ಮನೆ ಅವರು ತಿಳಿಸಿದ್ದಾರೆ.