ಸುಳ್ಯ ಅಲ್ಪ ಸಂಖ್ಯಾತ ಸೊಸೈಟಿ ಕಾನೂನು ಸಲಹೆಗಾರರಾಗಿ ಫವಾಜ್ ಕನಕಮಜಲು ನೇಮಕ

0


ಸುಳ್ಯದಲ್ಲಿ ನ್ಯಾಯವಾದಿ ,ನೋಟರಿಯಾಗಿರುವ ಮಹಮ್ಮದ್ ಪವಾಜ್ ಕನಕಮಜಲು ರವರು ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಅಲ್ಪಸಂಖ್ಯಾತರ ಸೊಸೈಟಿ)ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಡಿಸಿಸಿ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಟಿ ಎ ಪಿ ಸಿ ಎಂ ಎಸ್ ಇದರ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ