ಜಾಲ್ಸೂರು- ಅಡ್ಕಾರು ಮುಹಿಯ್ಯದ್ಧೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಜಾಲ್ಸೂರು – ಅಡ್ಕಾರು ಮುಹಿಯ್ಯದ್ಧೀನ್ ಜುಮ್ಮಾ ಮಸೀದಿಯಲ್ಲಿ ತ್ಯಾಗ ಬಲಿದಾನದ ಸಂಖೇತವಾದ ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಾಂಧವರು ಜೂ.29ರಂದು ಆಚರಿಸಿದರು.

ಮಸೀದಿಯ ಭಾಖವಿ ಅಬ್ದುಲ್ ಅಝೀಜ್ ಅವರು ಬಕ್ರೀದ್ ಬಲಿದಾನದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಮಸೀದಿಯ ಪದಾಧಿಕಾರಿಗಳು ಸೇರಿದಂತೆ ಮುಸಲ್ಮಾನ ಬಾಂಧವರು ಉಪಸ್ಥಿತರಿದ್ದು, ಪರಸ್ಪರ ಬಕ್ರೀದ್ ಶುಭಾಶಯ ಹಂಚಿಕೊಂಡರು.