ಕಲ್ಲು ಮುಟ್ಲು ಸ್ವಾತಂತ್ರ್ಯ ದಿನಾಚರಣೆ

0

ಕಲ್ಲು ಮುಟ್ಲು ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಸುಶೀಲ ಜಿನ್ನಪ್ಪರವರು ನೆರವೇರಿಸಿದರು. ವಕೀಲರಾದ ಹರೀಶ್ ಬೂಡುಪನ್ನೆ ಅವರು ಸ್ವಾಗತಿಸಿದರು.

ಪ್ರಮುಖ ಭಾಷಣಕಾರರಾಗಿ ಸುಳ್ಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಜಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಇದರ ಇವರು ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಸೌಜನ್ಯ, ಜಿನ್ನಪ್ಪ ಪೂಜಾರಿ ಆನಂತೇಶ್ವರಿ, ಮಣಿಕಂಠ ರಾಜೇಶ್ ಹಾಗೂ ಪುಟಾಣಿ ಮಕ್ಕಳು ಪೋಷಕರು ಉಪಸಿದ್ಧರಿದ್ದರು.