ಆಲೆಟ್ಟಿ ಸದಾಶಿವ ದೇವಳದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

0

ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಮಕ್ಕಳು ಒಬ್ಬರು ಇನ್ನೊಬ್ಬರಿಗೆ ರಕ್ಷೆ ಕಟ್ಟುವ ಮೂಲಕ ಸಹೋದರತೆಯ ಸಂಕೇತದ ರಕ್ಷೆಯನ್ನು ಕಟ್ಟಿಸಿಕೊಂಡರು.


ಸುಳ್ಯ ಸಿ.ಎ ಬ್ಯಾಂಕ್ ಉದ್ಯೋಗಿ ಸುದರ್ಶನ ಜೋಯಿಷ ರವರು ಬೌದ್ದಿಕ್ ನಡೆಸಿದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಆಟೋಟವನ್ನು ನಡೆಸಲಾಯಿತು.
ಬಳಿಕ ಸಿಹಿ ತಿಂಡಿ ವಿತರಿಸಲಾಯಿತು. ಸ್ಥಳೀಯರು ಭಾಗವಹಿಸಿದರು.