ಪುತ್ತೂರು ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿ

0

ಪುತ್ತೂರು ನಗರ ಠಾಣಾ ಪಿಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ರಾಥೋಡ್ ಅವರಿಗೆ ವರ್ಗಾವಣೆ ಆಗಿದ್ದು, ಕಡಬ ಠಾಣಾ ಎಸ್.ಐ. ಆಗಿದ್ದು ವರ್ಗಾವಣೆಗೊಂಡಿದ್ದ ಆಂಜನೇಯ ರೆಡ್ಡಿ ರವರನ್ನು ಪುತ್ತೂರು ನಗರ ಠಾಣಾ ಎಸ್.ಐ. ಆಗಿ ನೇಮಕ ಮಾಡಿ ಆದೇಶಿಸಲಾಗಿದೆ.

ಆಂಜನೇಯ ರೆಡ್ಡಿ ರವರು ಈ ಮೊದಲು ಕಡಬ, ಉಪ್ಪಿನಂಗಡಿ, ಪುಂಜಾಲಕಟ್ಟೆ, ಬೆಳ್ಳಾರೆ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.