ಪಲ್ಲೋಡಿ: ಶ್ರೀ ಚಾಮುಂಡೇಶ್ವರಿ ಭಜನಾ ತಂಡ ಉದ್ಘಾಟನೆ

0

ಶ್ರೀ ಚಾಮುಂಡೇಶ್ವರಿ ಭಜನಾ ತಂಡ ಪಲ್ಲೋಡಿ ಇದರ ಉದ್ಘಾಟನಾ ಸಮಾರಂಭ ಅ.2 ರಂದು ಪಲ್ಲೋಡಿ ಜ್ಞಾನ ಭಾರತಿ ಶಿಶು ಮಂದಿರದಲ್ಲಿ ನಡೆಯಿತು.


ಪಂಜ ಅರಣ್ಯ ಇಲಾಖೆಯ ನಿವೃತ್ತ ಉಪವಲಯಾಲಣ್ಯಾಧಿಕಾರಿ ಕೆ.ಕೃಷ್ಣ ವೈಲಾಯ ರವರು ಉದ್ಘಾಟಿಸಿದರು.
ಮುಖ್ಯ ಅಥಿತಿಯಾಗಿ ಪಲ್ಲೋಡಿ ಜ್ಞಾನ ಭಾರತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಜಾಕೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ,ಭಜನಾ ತರಬೇತಿದಾರರಾದ ಸವಿತಾ ಕರಿಕ್ಕಳ , ಆನಂದ ಬಿ.ಸಿ.ಬಳ್ಪ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಿಖಿತ್ ಪಲ್ಲೋಡಿ ಸ್ವಾಗತಿಸಿದರು
ಶ್ರೀಮತಿ ನಿರ್ಮಲಾ.ಕೆ.ಎಸ್ ಪಲ್ಲೋಡಿ ನಿರೂಪಿಸಿದರು ಮತ್ತು ವಂದಿಸಿದರು.ಸಭೆಯಲ್ಲಿ. ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ದೇರಾಜೆ ,ಲಿಖಿತ್ ಪಲ್ಲೋಡಿ, ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಉಪಾಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಹಾಗೂ ಪುಟಾಣಿಯರು ,ಪೋಷಕರು ಉಪಸ್ಥಿತರಿದ್ದರು.