ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ತಡಗಜೆ ,ಕಾರ್ಯದರ್ಶಿಯಾಗಿ ಧನಂಜಯ ಕುಲಾಲ್ ಕಲ್ಮಡ್ಕ ಆಯ್ಕೆ

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಅ.10 ರಂದು ಜೆ ಸಿ ಭವನ ಬೆಳ್ಳಾರೆ ಇಲ್ಲಿ ನಡೆಯಿತು.
ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ತಡಗಜೆ, ಕಾರ್ಯದರ್ಶಿಯಾಗಿ ಧನಂಜಯ್ ಕುಲಾಲ್ ಕಲ್ಮಡ್ಕ, ಖಜಾಂಜಿಯಾಗಿ ದಿನೇಶ್ ಕುಲಾಲ್ ಮೊಗಪ್ಪೆ, ದಳಪತಿಯಾಗಿ ಗಣೇಶ್ ಕುಲಾಲ್ ತಡಗಜೆ, ನಿರ್ದೇಶಕರಾಗಿ ಯೋಗೀಶ್ ದೇವರಗುಂಡಿ, ಲಕ್ಷ್ಮಣ ಮುಂಡುಗಾರು,ಸುಕುಮಾರ್ ಸುಬ್ರಮಣ್ಯ, ಮಧುಕರ ನಿಡುಬೆ, ಹರೀಶ್ ಅರಂಬೂರು, ಪುಷ್ಪರಾಜ್ ಮಜಿಗುಂಡಿ, ಸುಮಿತ್ರ ಮಣಿಮಜಲು, ಹೇಮಾವತಿ ನೆಟ್ಟಾರು, ಗೌರವ ಸಲಹೆಗಾರರಾಗಿ ಶಶಿಧರ್ ಕುಲಾಲ್ ಪಂಜಿಗಾರು ಆಯ್ಕೆಯಾದರು.
ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶೈಲೇಶ್ ಕುಲಾಲ್ ನೆಟ್ಟಾರು, ಕೃಷ್ಣಪ್ಪ ಮೂಲ್ಯ ಬೆಳ್ಳಾರೆ ಉಪಸ್ಥಿತರಿದ್ದರು.