ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ನವೀಕರಣ ಕಾರ್ಯ ಪ್ರಯುಕ್ತ

0

ಡಾl ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಸ್ವಚ್ಚತಾ ಸೇವೆ

ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅ.8 ರಂದು ಕುಮಾರಧಾರ ಸ್ನಾನ ಘಟ್ಟ ಮತ್ತು ಸುತ್ತ ಮುತ್ತಲ ಪ್ರದೇಶ ಸ್ವಚ್ಛ ಗೊಳಿಸಲಾಯಿತು.

ಕಸವನ್ನು ಹೆಕ್ಕಿ ಗೋಣಿಚೀಲಗಳಿಗೆ ತುಂಬಿಸಿ ವಾಹನಕ್ಕೆ ತುಂಬಿ ವಿಲೇವಾರಿ ಮಾಡಲಾಯಿತು. ನಿಡ್ವಾಳ ಮಹಾವಿಷ್ಣು ದೇವಸ್ಥಾನ ನವೀಕರಣ ನೆಲೆಯಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಟ್ರಸ್ಟ್ ನ ಸಂಚಾಲಕ ಡಾl ರವಿ ಕಕ್ಕೆಪದವು ತಿಳಿಸಿದ್ದಾರೆ.