ವಿಶ್ವ ಬಂಟರ ಕ್ರೀಡಾಕೂಟ:ದೇವಿಪ್ರಸಾದ್ ರೈ ಕೇನ್ಯ ರವರಿಗೆ ಚಿನ್ನದ ಪದಕ

0

ಉಡುಪಿಯಲ್ಲಿ ಅ.28 ರಂದು ನಡೆದ ವಿಶ್ವ ಬಂಟರ ಕ್ರೀಡಾಕೂಟದಲ್ಲಿ ದೇವಿಪ್ರಸಾದ್ ರೈ ಕೇನ್ಯ ರವರು 100ಮೀ (40+ ವಿಭಾಗ ) ಓಟದಲ್ಲಿ ಪ್ರಥಮ ಮತ್ತು 200 ಮೀ ಓಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ದಿ.ಕೇನ್ಯ ಹೊಸಮನೆ ವಿಠ್ಠಲ ರೈ ಮತ್ತು ಸುಲೋಚನಾ ವಿ ರೈ ಯವರ ಪುತ್ರ.