ಕೊಡಿಯಾಲ ರಾಮ ಬೈರರವರ ಮನೆಗೆ ಸಮಾಜ ಕಲ್ಯಾಣಾಧಿಕಾರಿ ಭೇಟಿ

0

ಕೊಡಿಯಾಲ ಗ್ರಾಮದ ರಾಮಬೈರರವರ ಮನೆಗೆ ಸುಳ್ಯ ಸಮಾಜ ಕಲ್ಯಾಣ ಅಧಿಕಾರಿ ಧನಂಜಯರವರು ಭೇಟಿ ನೀಡಿದರು.ಮನೆ ನಿರ್ಮಾಣ ಕೆಲಸ ವೀಕ್ಷಿಸಿದರು.


ಟರ್ಪಾಲ್ ಹೊದಿಸಿದ ಶಿಥಿಲಾವಸ್ಥೆಯಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದ ರಾಮಬೈರರವರಿಗೆ ಸತ್ಯಸಾಯಿ ಭಕ್ತರು ಸಾರ್ವಜನಿಕರ ಸಹಕಾರದೊಂದಿಗೆ ಹೊಸ ಮನೆ ನಿರ್ಮಾಣಕ್ಕೆ ಮುಂದೆ ಬಂದಿದ್ದು ಮನೆ ನಿರ್ಮಾಣ ಕೆಲಸ ಈಗ ಭರದಿಂದ ಸಾಗುತ್ತಿದೆ.