ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ರಮ್ಯ ಬಿ.ಎಚ್. ಆಯ್ಕೆ

0


ದೇಲಂಪಾಡಿ ಬೆಳ್ಳಿಪ್ಪಾಡಿ ಕುಂಞಣ್ಣ ಗೌಡ ಬಿ.ಎಚ್.ಮತ್ತು ವೇದಾವತಿ ದಂಪತಿಯ ಪುತ್ರಿ, ಗೂನಡ್ಕ ಕಾಪಿಲದ ಗಣೇಶ್ ಕೆ..ಆರ್.ರವರ ಪತ್ನಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಗೊಂಡಿದ್ದಾರೆ. ಮಂಗಳುರಿನ ಬೊಳಿಯಾರ್ ಮಸೀದಿ ಬಳಿ ಶಾಲೆಗೆ ಇವರು ಸಮಾಜ ವಿಜ್ಞಾನ ಶಿಕ್ಷಕಿಯಾಗಿ ನೇಮಕಗೊಂಡಿದ್ದಾರೆ.