ಕಿಟ್ಟಣ್ಣ ರೈ ದೋಣಿಮಕ್ಕಿ ಸುಬ್ರಹ್ಮಣ್ಯರವರ ಉತ್ತರಕ್ರಿಯೆ ಸದ್ಗತಿ ಕಾರ್ಯಕ್ರಮ

0

ಸುಬ್ರಹ್ಮಣ್ಯದ ಕಿಟ್ಟಣ್ಣ ರೈ ದೋಣಿಮಕ್ಕಿ ಅವರ ಉತ್ತರಕ್ರಿಯೆ ಸದ್ಗತಿ ಕಾರ್ಯಕ್ರಮ ನ.5 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಮೃತರ ಬಗ್ಗೆ ಸಂಬಂಧಿಕರಾದ ನಾರಾಯಣ ಆಳ್ವಾ ಅವರು ನುಡಿನಮನ ಅರ್ಪಿಸಿದರು. ಬಳಿಕ ಸೇರಿದ್ದ ಬಂಧುಗಳು ಒಂದು ನಿಮಿಷಗಳ ಮೌನ‌ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.