ಅಲೆಕ್ಕಾಡಿ:ಅಬ್ದುಲ್ ರಹಿಮಾನ್ ನಿಧನ,ಮೌಲದು ಕಾರ್ಯಕ್ರಮ ಪುಣ್ಯತಿಥಿ, ಔತನ ಕೂಟ

0

ಅಲೆಕ್ಕಾಡಿ ಉದ್ಯಮಿ ಅಬ್ದುಲ್ ರಹಿಮಾನ್ ಇತ್ತೀಚೆಗೆ ನಿಧನ ಹೊಂದಿದ್ದು,21 ನೇ ದಿವಸದ ಪುಣ್ಯ ತಿಥಿಯು ನ.12 ರಂದು ಮೃತರ ಮನೆಯಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಬಂಧುಗಳೊಂದಿಗೆ ನಡೆಯಿತು.

ಬಳಿಕ ಔತನಕೂಟದಲ್ಲಿ ಸಾವಿರಾರು ಜನರು ಬಾಗಿಯಾದರು,ಮೌಲದ್ ಕಾರ್ಯಕ್ರಮದಲ್ಲಿ ಊರು ಪರವೂರಿನವರು ಉಪಸ್ಥಿತರಿದ್ದರು.