ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ (V.R.W) ರಜನಿ . ಬಿ ಯವರು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ 1 St khelo India para national games ಡಿಸೆಂಬರ್ 10,11,12,13 ರಂದು ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿರುತ್ತರೆ. ಈ ಹಿಂದೆ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದು ಪದಕ ವಿಜೇತರಾಗಿ ರುತ್ತರೆ. ಪ್ರಸ್ತುತ ಎಡಮಂಗಲ ಗ್ರಾಮದ ಶಾಂತಿಯಡ್ಕ ಮನೆ ಜನಾರ್ದನ ಜಯಂತಿ ಭಂಡಾರಿಯವರ ಪುತ್ರಿಯಾಗಿರುತ್ತರೆ.