ಐವರ್ನಾಡು : ಸಾರಕುಟೇಲು ಮನೆಯಲ್ಲಿ ಬಲಿಯೇಂದ್ರ ಪೂಜೆ – ಸನ್ಮಾನ

0

ಐವರ್ನಾಡು ಗ್ರಾಮದ ಸಾರಕುಟೇಲು ಮನೆಯಲ್ಲಿ ನ.27ರಂದು ಬಲಿಯೇಂದ್ರ ಪೂಜೆ ನಡೆಯಿತು.ಪೂಜೆ ನಡೆದ ಬಳಿಕ ಊರಿನ ಕಲಾ ಪ್ರತಿಭೆಯನ್ನು ಎಲ್ಲೆಡೆ ಗುರುತಿಸುವ ಸಲುವಾಗಿ ಊರಿನ ಆರ್ಟಿಸ್ಟ್ ಆಗಿರುವ ದಿವಾಕರ ಕುತ್ಯಾಡಿ ಇವರಿಗೆ ಸಾರಕುಟೆಲು ಕುಟುಂಬಸ್ಥರ ಪರವಾಗಿ ಮನೆಯಲ್ಲಿ ಗೆಳೆಯರು ಮತ್ತು ಊರವರು, ನೆಂಟರು ಸೇರಿ ದಿವಾಕರ್ ರವರಿಗೆ ಸನ್ಮಾನಿಸಲಾಯಿತು.