ಕೆ ಎಸ್ ಆರ್ ಟಿ ಸಿ ಸುಳ್ಯ ಘಟಕ ವ್ಯವಸ್ಥಾಪಕರಾಗಿ ವಸಂತ ನಾಯಕ್ ನೇಮಕ

0

ಕೆ ಎಸ್ ಆರ್ ಟಿ ಸಿ ಸುಳ್ಯ ಘಟಕದ ವ್ಯವಸ್ಥಾಪಕರಾಗಿ ವಸಂತ ನಾಯಕ್ ರವರನ್ನು ನೇಮಕ ಮಾಡಲಾಗಿದೆ.

ಪುತ್ತೂರು ವಿಭಾಗದ ಸಹಾಯಕ ಕಾರ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಸುಳ್ಯ ಘಟಕ ವ್ಯವಸ್ಥಾಪಕರಾಗಿ ಮುಂಬಡ್ತಿಗೊಳಿಸಲಾಗಿದ್ದು ಪ್ರಸ್ತುತ ಅವರು ಸೇವೆಗೆ ಹಾಜರಾಗಿದ್ದಾರೆ.