ಕಲ್ಲಪಳ್ಳಿ ವಯನಾಟ್ ಕುಲವನ್ ದೈವಸ್ಥಾನದ ಸೇವಾ ಸಮಿತಿ ರಚನೆ: ಅಧ್ಯಕ್ಷ- ಸುರೇಶ್ ಡಿ.ಎನ್, ಪ್ರ.ಕಾರ್ಯದರ್ಶಿ-ಜಯಪ್ರಕಾಶ್ ಪಿ, ಖಜಾಂಜಿ- ಗಂಗಾಧರ ಎ.ಜಿ

0

ಆಲೆಟ್ಟಿ ಬಡ್ಡಡ್ಕ ಗಡಿ ಪ್ರದೇಶದ ಕಲ್ಲಪಳ್ಳಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ನೂತನ ಸೇವಾ ಸಮಿತಿಯನ್ನು ಡಿ.7 ರಂದು ರಚಿಸಲಾಯಿತು.
ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಪಿ.ಬಿ.ವಿವೇಕಾನಂದ ಪೆರುಮುಂಡ,ನೂತನ ಸಮಿತಿ ಅಧ್ಯಕ್ಷ ಸುರೇಶ್ ಡಿ.ಎಸ್ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಹರೀಶ್ ಆಲುಗುಂಜ, ಉಪಾಧ್ಯಕ್ಷ ಬಾಬಣ್ಣ ಎಂ.ಟಿ, ಕೋಶಾಧಿಕಾರಿ ಎ.ಜಿ.ಗಂಗಾಧರ ಅರುಣಗುಂಜ, ಸದಸ್ಯರು ಗಳಾಗಿ ನಾರಾಯಣ ಗೌಡ ಮಕ್ಕಟ್ಟಿ, ಬಾಲಚಂದ್ರ ಪಿ.ಕೆ, ನಂದಕುಮಾರ್ ಬಾಟೋಳಿ, ಜಗದೀಶ್ ಪಿ.ವಿ, ರಾಧಾಕೃಷ್ಣ ದೇವರಗುಂಡ, ತಿಮ್ಮಪ್ಪ ಗರುಗುಂಜ, ಕೇಶವ ಬೆಳ್ಳೂರು, ವಿಜಯಕುಮಾರ್ ಕೆ.ಎ ದೊಡ್ಡಮನೆ, ಜಗದೀಶ್ ಪಾಡಿಕೊಚ್ಚಿ, ದಿನೇಶ್ ನಾಯರ್ ಕೆ.ಕೆ, ಸುಭಾಷ್ ಹೆಚ್.ಕೆ, ಅನಿಲ್ ದೊಡ್ಡ ಮನೆ ರವರನ್ನು ಆಯ್ಕೆ ಮಾಡಲಾಯಿತು.