ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಾಳೆಯಿಂದ ಜಾತ್ರೋತ್ಸವ, ಹಸಿರುವಾಣಿ ಸಮರ್ಪಣೆ

0

ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಾಳೆಯಿಂದ ಜಾತ್ರೋತ್ಸವ ನಡೆಯಲಿದ್ದು, ಇಂದು ಹಸಿರುವಾಣಿ ಸಮರ್ಪಣೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ನಾಗೇಶ್ ಆಳ್ವ, ಯೋಗಾನಂದ ಉಳಲಾಡಿ , ವೆಂಕಪ್ಪ ಗೌಡ ಆಲಾಜೆ ,ರಘುನಾಥ ರೈ ಎಂಜೀರು, ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.