ಅಮ್ಮಾಜಿಮೂಲೆ ಯಲ್ಲಿ ನಾಗನ ಕಟ್ಟೆಯ ಪ್ರತಿಷ್ಟ ವಾಷಿ೯ಕೋತ್ಸವ

0

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆಯಲ್ಲಿ ಗಣಪತಿ ಹವನ ಹಾಗೂ ನಾಗನ ತಂಬಿಲವು ಅಚ೯ಕಾರಾದ ಅಡೂರಿನ ಸತ್ಯನಾರಾಯಣ ಭಟ್ಟ್ ಕಲ್ಲುರಾಯ ಹಾಗೂ ಬೆಳ್ಳಿಪ್ಪಾಡಿ ಯ ರಾಮಕೃಷ್ಣ ಶಗೃತ್ತಾಯ ಇವರ ನೇತೃತ್ವದಲ್ಲಿ ಡಿ. 21 ರಂದು ನಡೆಯಿತು.

ಭಕ್ತಾದಿಗಳು ಉಪಸ್ಥಿತರಿದ್ದರು.