ಪಂಜ: ನಗರ ಭಜನೆ ಪೂರ್ವಭಾವಿ ಸಭೆ

0

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿಯ ವತಿಯಿಂದ ಜರುಗುವ ನಗರ ಭಜನೆಯ ಪೂರ್ವಭಾವಿ ಸಭೆ ಮತ್ತು ಸಮಿತಿ ರಚನೆಯು ಡಿ.20. ರಂದು ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ವಹಿಸಿದ್ದರು‌.

ಭಜನೋತ್ಸವ ಸಮಿತಿ- 2024ರ ಅಧ್ಯಕ್ಷರಾಗಿ ರಾಜಕುಮಾರ್ ಬೇರ್ಯ, ಉಪಾಧ್ಯಕ್ಷ ಹರೀಶ್ ಪರ್ಲ,ಕಾರ್ಯದರ್ಶಿ ದಿನೇಶ್ ಪಂಜದಬೈಲು, ಖಜಾಂಜಿ ಗೋಪಾಲಕೃಷ್ಣ ಬಳ್ಳಕ, ಉಪಕಾರ್ಯದರ್ಶಿ ಜಿನ್ನಪ್ಪ ಗುಂಡಡ್ಕ ಆಯ್ಕೆಯಾದರು.
..
ಕೂತ್ಕುಂಜ ಗ್ರಾಮದ ಸಂಚಾಲಕರಾಗಿ
ಅನಿಲ್ ಸಂಪ, ಶಶಿ ದಾಸ್ ನಾಗತೀರ್ಥ,ಪದ್ಮಯ್ಯ ನಾಯ್ಕ್ ಸಂಪ, ಪುರುಷೋತ್ತಮ ಕರಿಮಜಲು, ನಾಗಪ್ಪ ಗೌಡ ಪಂಜದಬೈಲು, ಐವತ್ತೊಕ್ಲು ಗ್ರಾಮದ ಸಂಚಾಲಕರಾಗಿ ಪ್ರಕಾಶ್ ಜಾಕೆ,,ಶ್ರೀಮತಿ ನಮಿತಾ ಪಲ್ಲೋಡಿ,ಶ್ರೀಮತಿ ನಿವೇದಿತಾ ಪಲ್ಲೋಡಿ, ಶಿವಪ್ಪ ಗೌಡ ಸಂಕಡ್ಕ, ಶ್ರೀಮತಿ ನಿರ್ಮಲಾ ಪಲ್ಲೋಡಿ,ಲೋಕೇಶ್ ಬರೆಮೇಲು,ವಾಚಣ್ಣ ಕೆರೆಮೂಲೆ, ನಾರಾಯಣ ಶಿರಾಜೆ, ಜಯಂತ ಕುಳ್ಳಕೋಡಿ, ಶ್ಯಾಮ ಕೃಷ್ಣನಗರ, ಸಂಯೋಜಕರಾಗಿ ಗುರುಪ್ರಸಾದ್ ತೋಟ
ಆಯ್ಕೆಯಾದರು.