ಅಯೋಧ್ಯೆ ರಾಮ ಮಂದಿರ ಬ್ರಹ್ಮಕಲಶೋತ್ಸವ : ಮುರುಳ್ಯದಲ್ಲಿ ಮಂತ್ರಕ್ಷತೆ ವಿತರಿಸುವ ಬಗ್ಗೆ ಸಮಲೋಚನಾ ಸಭೆ

0


ಮುರುಳ್ಯ ಅಯೋಧ್ಯೆ ರಾಮ ಮಂದಿರ ಬಹ್ಮಕಲಶೋತ್ಸವಕ್ಕೆ ಮಂತ್ರಕ್ಷತೆ ವಿತರಿಸುವ ಕುರಿತು ಸಮಲೋಚನಾ ಸಭೆ ಮುರುಳ್ಯ ಶ್ರೀ ರಾಮಾಂಜನೇಯ ಮಂದಿರದಲ್ಲಿ ನಡೆಯಿತು.


ಮಂದಿರದ ಸಂಚಾಲಕ ವಸಂತ ನಡುಬೈಲುರವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಬಾಮೂಲೆ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಕರುಣಾಕರ ಗೌಡ, ಮೋನಪ್ಪ ಗೌಡ ಆಲೇಕಿ, ಶೀಲಾವತಿ ಗೋಳ್ತಿಲ, ಪುಷ್ಪಲತಾ ಕುಕ್ಕಟ್ಟೆ, ಶೇಕರ ಸಾಲ್ತಾನ್ , ಅಶೋಕ್ ಕುಮಾರ್ ರೈ, ಅನೂಪು ಬಿಳಿಮಲೆ, ದಿನೇಶ್ ಪಜಿಂಬಿಲ, ಕರುಣಾಕರ ರೈ ಕೊಡ್ಡೊಳ್ ಮೊದಲಾದವರು ಉಪಸ್ಥಿತರಿದ್ದರು.