ನಾಗತೀರ್ಥ ಮಿತ್ರ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಮಿತ್ರ ಮಂಡಲ ನಾಗತೀರ್ಥ
ಇದರ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಸಮಾರಂಭ ಜ.12 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾ ಭವನದಲ್ಲಿ ನಡೆಯಿತು.

ಮಿತ್ರ ಮಂಡಲಧ ಸ್ಥಾಪಕಾಧ್ಯಕ್ಷ ಎನ್ ಕೆಂಚಪ್ಪ , ಸುಳ್ಯ ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಎ ಎಮ್ ಜಯನಗರ ,
ಯುವ ಜನ ಸಂಯುಕ್ತ ಮಂಡಳಿ
ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ನಿರ್ದೇಶಕ ಪವನ್ ಪಲ್ಲತ್ತಡ್ಕ ,ಪಂಜ ಗ್ರಾಮ ಪಂಚಾಯತ್ ನ ಸದಸ್ಯ ಶರತ್ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು .


ಪದಾಧಿಕಾರಿಗಳು:
ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ನಾಗತೀರ್ಥ,
ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಗುಂಡಡ್ಕ ,ಕೋಶಾಧಿಕಾರಿಯಾಗಿ ಬಾಲಕೃಷ್ಣ ಆಚಾರ್ಯ ನಾಗತೀರ್ಥ ರವನ್ನು ಆಯ್ಕೆ ಮಾಡಲಾಯಿತು.
ಆಯ್ಕೆಯಾದರು.ಪದಾಧಿಕಾರಿಗಳಿಗೆ ದಿಲೀಪ್ ಬಾಬ್ಲುಬೆಟ್ಟು ಪ್ರಮಾಣ ವಚನ ಬೋಧಿಸಿದರು .

ಕಾರ್ಯಕ್ರಮದಲ್ಲಿ ಜನಾರ್ಧನ ನಾಗತೀರ್ಥ ಸ್ವಾಗತಿಸಿದರು.
ಪುರಂದರ ಶೆಟ್ಟಿ ನಾಗತೀರ್ಥ ನಿರೂಪಿಸಿದರು ಮತ್ತು ವಂದಿಸಿದರು.