ಅಯೋಧ್ಯೆ: ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಪ್ರಯುಕ್ತ ಸುಬ್ರಹ್ಮಣ್ಯ ಕುಮಾರ ಕೃಪಾ ಹೋಟೆಲ್ ಮಾಲಕರಿಂದ‌ ಉಪಹಾರ ವ್ಯವಸ್ಥೆ

0

ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹದ ಪ್ರಾಣಪ್ರತಿಷ್ಠೆ ಅಂಗವಾಗಿ ಸುಬ್ರಹ್ಮಣ್ಯದ ಕುಮಾರ ಕೃಪಾ ಹೊಟೇಲ್ ಮಾಲಕ ಸತೀಶ್ ಭಟ್ ರವರ ನೇತೃತ್ವದಲ್ಲಿ ಉಪಹಾರದ ವ್ಯವಸ್ಥೆ ಇಂದು ಸಂಜೆ ನಡೆಯಿತು.