ಮಂಗಳೂರಿನಲ್ಲಿ ನಡೆದ ಸಂಗೀತೋತ್ಸವದಲ್ಲಿ ಭಾಗವಹಿಸಿದ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ತಂಡ

0

ಜ. 20 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಸಂಗೀತೋತ್ಸವದಲ್ಲಿ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ನ
ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡವು.

ಬಿ.ಎಸ್ ಗಣೇಶ್ ಆಚಾರ್ಯ ಸುಳ್ಯ ಇವರ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರಾದ
ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು , ವಿಜಯಕುಮಾರ್ ಸುಳ್ಯ, ಆರತಿ ಪುರುಷೋತ್ತಮ್, ರಶ್ಮಿ ಯಂ. ಎಸ್,ಪದ್ಮಿನಿ ಶೇಖರ್ ಸುಳ್ಯ, ಯಶ್ಮಿತಾ, ವೆಂಕಟೇಶ್ ಕುಕ್ಕೆ ಸುಬ್ರಮಣ್ಯ, ಶಾಂತ ಕುಂತೀನಿ,ತಜ್ಞಾನ. ಪಿ. ಎಸ್ ಪೆರಾಜೆ ಭಾಗವಹಿಸಿದ್ದರು.