ಕಳಂಜ: ಶ್ರೀ ರಕ್ಷ ಗೊಂಚಲು ಸಮಿತಿಯಿಂದ ಧನ ಸಹಾಯ

0

ಇತ್ತೀಚೆಗೆ ಮನೆ ಬೆಂಕಿಗಾಹುತಿಯಾಗಿ ಹಣ, ಒಡವೆ ಕಳೆದುಕೊಂಡು ಅಪಾರ ಪ್ರಮಾಣದ ನಷ್ಟ ಅನುಭವಿಸಿದ ಕಳಂಜ ಗ್ರಾಮದ ಕಳಂಜ ಜ್ಯೋತಿ ರೈಯವರಿಗೆ ಶ್ರೀ ರಕ್ಷ ಗೊಂಚಲು ಸಮಿತಿ ಕಳಂಜ ಇದರ ವತಿಯಿಂದ ಫೆ. 6ರಂದು ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಕ್ಷ ಗೊಂಚಲಿನ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ತಂಟೆಪ್ಪಾಡಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.