ಕಂದಾಯ ಇಲಾಖೆಯಿಂದ ವಿ.ಎ.ಓ. ಹುದ್ದೆಗೆ ಅರ್ಜಿ ಆಹ್ವಾನ…

0

1000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಏ.3 ಕೊನೆ ದಿನ

ಹೆಸರಾಂತ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿ.ಎ.ಓ. ನೇಮಕಾತಿ ಪರೀಕ್ಷೆಗೆ ತರಬೇತಿ…

ದಕ್ಷಿಣಕನ್ನಡ ಜಿಲ್ಲೆಯಲ್ಲೇ 50 ಹುದ್ದೆಗಳು…

ಪುತ್ತೂರು : ಬಹು ನಿರೀಕ್ಷಿತ ಗ್ರಾಮ ಆಡಳಿತ ಅಧಿಕಾರಿ(V.A.O) ಹುದ್ದೆಯ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ವಿದ್ಯಾಮಾತಾ ಅಕಾಡೆಮಿಯು ದಿ. 10.03.2024 ರಿಂದ ಈ ನೇಮಕಾತಿ ಪರೀಕ್ಷೆಗೆ ಪೂರ್ವ ತಯಾರಿ ತರಗತಿಗಳು ಆರಂಭವಾಗಲಿದೆ.
ಅಕಾಡೆಮಿಯಲ್ಲಿ ತರಗತಿಗಳು ಆನ್ಲೈನ್(ರಾತ್ರಿ 8ರಿಂದ 9)ಮತ್ತು ನೇರ ತರಗತಿ(ಬೆಳಿಗ್ಗೆ 10ರಿಂದ ಮದ್ಯಾಹ್ನ 1ರವರೆಗೆ)ಯ ಮೂಲಕ ನುರಿತ ಭೋದಕ ತಂಡದಿಂದ ನಡೆಯಲಿದೆ. ಈ ತರಬೇತಿಯನ್ನು ಪಡೆಯಲಿಚ್ಚಿಸುವ ಆಭ್ಯರ್ಥಿಗಳು ನೇರವಾಗಿ ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಅಥವಾ ಸುಳ್ಯ ಕಛೇರಿಯನ್ನು ಕೂಡಲೇ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ನೇಮಕಾತಿಯ ಅರ್ಹತಾ ಮಾನದಂಡಗಳು

ವೇತನ: 42000₹, ವಿದ್ಯಾರ್ಹತೆ: ಪಿ ಯು ಸಿ, ಡಿಪ್ಲೋಮ, ಐ ಟಿ ಐ., ವಯಸ್ಸಿನ ಮಿತಿ, ಸಾಮಾನ್ಯ ಅಭ್ಯರ್ಥಿ: 35 ವರ್ಷ, ಒಬಿಸಿ: 38ವರ್ಷ, ಎಸ್ ಸಿ / ಎಸ್ ಟಿ: 40ವರ್ಷ. ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 3 ಆಗಿರುತ್ತದೆ.

ಜಿಲ್ಲಾವಾರು ಹುದ್ದೆಗಳ ವಿವರ:

ಬೆಂಗಳೂರು ನಗರ 32 , ಬೆಂಗಳೂರು ಗ್ರಾಮಾಂತರ 34 , ಚಿತ್ರದುರ್ಗ 32 , ಕೋಲಾರ 45 , ತುಮಕೂರು 73 ,
ರಾಮನಗರ 51 , ಚಿಕ್ಕಬಳ್ಳಾಪುರ 42, ಶಿವಮೊಗ್ಗ 31 , ಮೈಸೂರು 66, ಚಾಮರಾಜನಗರ 55, ಮಂಡ್ಯ 60, ಹಾಸನ 54, ಚಿಕ್ಕಮಗಳೂರು 23, ಕೊಡಗು 06, ಉಡುಪಿ 22, ದಕ್ಷಿಣ ಕನ್ನಡ 50 , ಬೆಳಗಾವಿ 64 , ವಿಜಯಪುರ 07 , ಬಾಗಲಕೋಟ 22, ದಾರವಾಡ 12, ಗದಗ 30, ಹಾವೇರಿ 34, ಉತ್ತರ ಕನ್ನಡ 02, ಕೊಪ್ಪಳ 03, ಬಳ್ಳಾರಿ 03, ಬೀದರ್ 05, ಯಾದಗಿರಿ 08, ವಿಜಯನಗರ 03 , ಕಲಬುರಗಿ 67 ಹಾಗೂ ರಾಯಚೂರು 04 ಮತ್ತು ಕೊಪ್ಪಳದಲ್ಲಿ 16 ಹುದ್ದೆಗಳಿವೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಶಾಖೆ
PH: 96204 68869, 9148935808.

ಸುಳ್ಯ ಶಾಖೆ
PH: 9448527606. ಸಂಪರ್ಕಿಸುವಂತೆ ಕೋರಲಾಗಿದೆ.