ಎಣ್ಮೂರು : ಉಳ್ಳಾಕುಳ ಮತ್ತು ಕಾಜುಕುಜುಂಬ ನೇಮ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೆರುಗಳ ವಾರ್ಷಿಕ ನೇಮತ್ಸವದ ಅಂಗವಾಗಿ ಮಾ. 21 ರಂದು ಕಟ್ಟಬೀಡಿನಿಂದ ಸಾಂಪ್ರದಾಯಿಕವಾಗಿ ಉಳ್ಳಾಕುಳ ನೇಮ ಮತ್ತು ಕಾಜುಕುಜುಂಬ ನೇಮ ನಡೆಯಿತು ಬಳಿಕ ಕೈಕಾಣಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕಟ್ಟಬೀಡು ಕುಟುಂಬಸ್ಥರು, ಗರಡಿ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರಿಮತಿ ಪದ್ಮ ಆರ್. ಶೆಟ್ಟಿ, ಸ್ಥಳೀಯ ಭಕ್ತಾದಿಗಳು, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.