ಅಮರಪಡ್ನೂರು:ಶೇಣಿ ಬೈದೆರ್ಕಳ ಗರಡಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು

0

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಮತ ಯಾಚನೆ

ಅಮರಪಡ್ನೂರಿನ ಶೇಣಿ ಬೈದೇರ್ಕಳ ಗರಡಿಗೆ
ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರು ಶಾಸಕರಾದ ಮಂಜುನಾಥ್ ಭಂಡಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು, ಶಾಸಕರಾದ ಕೆ ಹರೀಶ್ ಕುಮಾರ್ ಕೆಪಿಸಿಸಿಸಂಯೋಜಕರಾದ ಲಾರೆನ್ಸ್ ಡಿಸೋಜಾ ರವರು ಎ.21 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮ ರಾಜ್ ಪರ ಮತ ಯಾಚನೆ ನಡೆಸಿದರು.

ಗರಡಿಯ ಮೊಕ್ತೇಸರ
ಬಿ .ಕೆ ಧರ್ಮಪಾಲ ಕುಳ್ಳಾಜೆ, ಪಂಚಾಯತ್ ಸದಸ್ಯ ಅಶೋಕ್ ಚೂಂತಾರು‌ ಹಾಗೂ ಸ್ಥಳೀಯ ಪ್ರಮುಖರಾದ ದಿನೇಶ್ ಮಡ್ತಿಲ,ಗುರುಪ್ರಸಾದ್ ರೈ ಶೇಣಿ, ರವಿಕುಮಾರ್ ಅಕ್ಕೋಜಿಪಾಲ್, ಗೋಪಾಲಕೃಷ್ಣ ಪಾಡಾಜೆ, ಕೇಶವ ಕುಳ್ಳಾಜೆ, ಕೇಶವ ಪೂಜಾರಿ, ಸೀತಾರಾಮ ಕಣಿಪಿಲ ಮತ್ತಿತರರು ಉಪಸ್ಥಿತರಿದ್ದರು.