ಬಿಂದು ಜ್ಯುವೆಲ್ಲರಿಗೆ ಅಕ್ಷಯ್ ಕೆ. ಸಿ. ಭೇಟಿ

0

ಇತ್ತೀಚೆಗೆ ಸುಳ್ಯದಲ್ಲಿ ಶುಭಾರಂಭಗೊಂಡ ಚಿನ್ನಾಭರಣ ಮಳಿಗೆ ಬಿಂದು ಜ್ಯುವೆಲ್ಲರಿ ಸಂಸ್ಥೆಗೆ ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ ಭೇಟಿ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರ ಡಾ.ಅಜಿತೇಶ್ ಸ್ವಾಗತಿಸಿದರು